
15th October 2025
ಇಂಚಲ- ಶ್ರೀ ಶಿವಯೋಗೀಶ್ವರ ಪ್ರೌಢ ಶಾಲೆ ಇಂಚಲ 10 ನೇ ತರಗತಿ ವಿದ್ಯಾರ್ಥಿ ಶೇಷಾಂಕ ಕಲ್ಲೂರ ಇವತ್ತು ನಡೆದ ಸವದತ್ತಿ ತಾಲೂಕಾ ಮಟ್ಟದ ಗುಂಡು ಎಸೆತ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ .
ವಿದ್ಯಾರ್ಥಿಯ ಸಾಧನೆಗೆ ಪರಮ ಪೂಜ್ಯ ಡಾ. ಶಿವಾನಂದ ಭಾರತಿ ಅಪ್ಪಾಜಿಯವರು ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳು ಪೂರ್ಣಾನಂದ ಭಾರತಿ ಅಪ್ಪಾಜಿಯವರು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸರ್ವ ಸದಸ್ಯರು ಮತ್ತು ಶಿಕ್ಷಕ ಬಳಗದವರು ಅಭಿನಂದಿಸಿ ಆಶೀರ್ವದಿಸಿದರು ವಿದ್ಯಾರ್ಥಿ ಸಾಧನೆಗೆ ದೈಹಿಕ ಶಿಕ್ಷಕರಾದ ಎಚ್ ಎಸ್ ಲಮಾಣಿ ಇವರು ವಿಶೇಷ ತರಬೇತಿ ನೀಡಿರುತ್ತಾರೆ.
ಬಡ ವ್ಯಾಪಾರಿಗಳು ಜೀವನೋಪಾಯ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ : ಎಸ್. ದೇವಾನಂದ
ಮುತ್ತಗಾ ಗ್ರಾಮದಲ್ಲಿ ಕೂಲಿ ಸಮಾಜದ ಮಹಾ ಶರಣ, ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿಗೆ ಅಪಮಾನ ಮಾಡಿದವರನ್ನು ಬಂಧಿಸುವಂತೆ ಹಲವು ಭಾರಿ ಒತ್ತಾಯ ಮಾಡಿದರೂ ಯಾವುದೇ ಕ್ರಮಕೈಗೊಳ್ಳದೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಶ್ನೆ ಮಾಡಿದವರನ್ನು ಬಂಧಿಸುವುದು ಯಾವ ನ್ಯಾಯ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ